ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಆಟಗಾರ ಸ್ಯಾಮುಯೆಲ್ ಬದ್ರಿ ಹ್ಯಾಟ್ರಿಕ್ ವಿಕೆಟ್ ಕೀಳುವ ಮೂಲಕ ಪ್ರಸಕ್ತ ಆವೃತ್ತಿಯ ಮೊದಲು ಹ್ಯಾಟ್ರಿಕ್ ವೀರ ಎನಿಸಿದ್ದಾರೆ. ಇನ್ನು ಪುಣೆ ವಿರುದ್ಧ ಗುಜರಾತ್ ಲಯನ್ಸ್ ಆ್ಯಂಡ್ರೂ ಟೈ 20ನೇ ಓವರ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು.