ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿಗಳ `ಶ್ಲಾಘನೀಯ' ಸೇವಾ ಪದಕ, `ವಿಶಿಷ್ಟ' ಸೇವಾ ಪದಕಕ್ಕೆ ರಾಜ್ಯದ 20 ಪೊಲೀಸ್ ಅಧಿಕಾರಿ, ಸಿಬ್ಬಂದಿ ಭಾಜನರಾಗಿದ್ದಾರೆ.
ವಿಶಿಷ್ಟ ಸೇವಾ ಪದಕ
ಭಾಸ್ಕರ್ರಾವ್- ಎಡಿಜಿಪಿ, ಡಿಸಿಆರ್ಇ ಬೆಂಗಳೂರು
ಬಿಎನ್ಎಸ್ ರೆಡ್ಡಿ- ಹೆಚ್ಚುವರಿ ಪೊಲೀಸ್ ಆಯುಕ್ತರು ಆಡಳಿತ ವಿಭಾಗ ಬೆಂಗಳೂರು
ಕೆ. ಈಶ್ವರ್ ಪ್ರಸಾದ್ -ಡಿಸಿಪಿ, ವಿವಿಐಪಿ ಭದ್ರತೆ ಬೆಂಗಳೂರು
ಶ್ಲಾಘನೀಯ ಸೇವಾ ಪದಕ
ಹೇಮಂತ್ ನಿಂಬಾಳ್ಕರ್ - ಡಿಐಜಿಪಿ, ಸಿಐಡಿ
ಎಂ.ಎಸ್ ಇಂದುಶೇಖರ್ -ಎಸ್ಪಿ, ಪ್ರಾಂಶುಪಾಲರು ಕೆಎಸ್ ಪಿಟಿ ಎಸ್ ಚನ್ನಪಟ್ಟಣ
ಎಸ್ ಕೆ ಉಮೇಶ್ -ಎಸಿಪಿ, ವಿಜಯನಗರ ಉಪವಿಭಾಗ
ಶಿವಕುಮಾರಯ್ಯ - ಎಸಿಪಿ ಸಿಎ ಆರ್ ಮೈಸೂರು
ಸಿಡಬ್ಲ್ಯೂ ಪೂವಯ್ಯ - ಡಿವೈ ಎಸ್ಪಿ , ಕುಶಾಲನಗರ ಉಪ ವಿಭಾಗ
ಬಾಳೇ ಗೌಡ -ಇನ್ಸ್ ಪೆಕ್ಟರ್ , ತುಮಕೂರು ತಿಲಕ್ ಪಾರ್ಕ್ ಠಾಣೆ
ಕೆ. ಅಜಯ ಕುಮಾರ್ - ಇನ್ಸ್ ಪೆಕ್ಟರ್ ಪೊಲೀಸ್ ವೈರ್ ಲೆಸ್ ತರಬೇತಿ ಶಾಲೆ ಬೆಂಗಳೂರು
ಎಸ್ ವಿ ಚಿಕ್ಕರಾಮಸ್ವಾಮಿ- ಪಿಎಸ್ಸೈ . ಸಿಟಿಎಸ್ ಬೆಂಗಳೂರು
ಎಂ. ಎಲ್. ಗೋಪಾಲಕೃಷ್ಣ - ಪಿಎಸ್ಸೈ ಸಿಟಿಎಸ್ ಬೆಂಗಳೂರು
ಆರ್ ವೆಂಕಟೇಶ ಮೂರ್ತಿ- ಎಎಸ್ಸೈ , ಸಿಐಡಿ
ಎನ್ ವಿರೂಪಾಕ್ಷ -ಎಸ್ಸೈ ಚಿಕ್ಕ ಮಗಳೂರು
ಎಚ್ ಆರ್ ವಿಶ್ವನಾಥ -ಎಎಸ್ಸೈ ಕಡೂರು
ಡಿಎಂ ಪಚಾಪುರ -ಎಆರ್ ಎಸ್ಸೈ ಐ ಆರ್ ಬಿ ಮುನಿರಾಬಾದ್
ಎಚ್ ವಿ ವಾಸುದೇವ ರಾವ್ -ಹೆಡ್ ಕಾನ್ಸ್ ಟೇಬಲ್ ಗುಪ್ತ ದಳ ಬೆಂಗಳೂರು
ಅಜಂ -ಹೆಡ್ ಕಾನ್ಸ್ ಟೇಬಲ್ , ಲೋಕಾಯುಕ್ತ ರಾಯಚೂರು
ಪಿ.ಎ. ಪಳಂಗಪ್ಪ -ಹೆಡ್ ಕಾನ್ಸ್ಟೇಬಲ್ , 5 ನೇ ಬೆಟಾಲಿಯನ್ ಕೆಎಸ್ ಆರ್ ಪಿ ಮೈಸೂರು
ಕೆ. ಆರ್ ಪುರುಷೋತ್ತಮ - ಹೆಡ್ ಕಾನ್ಸ್ ಟೇಬಲ್ 7ನೇ ಬೆಟಾಲಿಯನ್ ಕೆಎಸ್ ಆರ್ ಪಿ ಮಂಗಳೂರು.
Advertisement