ರಾಜ್ಯದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿಗಳ `ಶ್ಲಾಘನೀಯ' ಸೇವಾ ಪದಕ, `ವಿಶಿಷ್ಟ' ಸೇವಾ ಪದಕಕ್ಕೆ...
B N S Reddy
B N S Reddy

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿಗಳ `ಶ್ಲಾಘನೀಯ' ಸೇವಾ ಪದಕ, `ವಿಶಿಷ್ಟ' ಸೇವಾ ಪದಕಕ್ಕೆ ರಾಜ್ಯದ 20 ಪೊಲೀಸ್ ಅಧಿಕಾರಿ, ಸಿಬ್ಬಂದಿ ಭಾಜನರಾಗಿದ್ದಾರೆ.

ವಿಶಿಷ್ಟ ಸೇವಾ ಪದಕ

ಭಾಸ್ಕರ್‍ರಾವ್- ಎಡಿಜಿಪಿ, ಡಿಸಿಆರ್‍ಇ ಬೆಂಗಳೂರು
ಬಿಎನ್‍ಎಸ್ ರೆಡ್ಡಿ- ಹೆಚ್ಚುವರಿ ಪೊಲೀಸ್ ಆಯುಕ್ತರು ಆಡಳಿತ ವಿಭಾಗ ಬೆಂಗಳೂರು
ಕೆ. ಈಶ್ವರ್  ಪ್ರಸಾದ್ -ಡಿಸಿಪಿ, ವಿವಿಐಪಿ ಭದ್ರತೆ ಬೆಂಗಳೂರು

ಶ್ಲಾಘನೀಯ ಸೇವಾ ಪದಕ

 ಹೇಮಂತ್  ನಿಂಬಾಳ್ಕರ್ -  ಡಿಐಜಿಪಿ, ಸಿಐಡಿ
ಎಂ.ಎಸ್ ಇಂದುಶೇಖರ್ -ಎಸ್ಪಿ, ಪ್ರಾಂಶುಪಾಲರು ಕೆಎಸ್ ಪಿಟಿ ಎಸ್  ಚನ್ನಪಟ್ಟಣ

ಎಸ್ ಕೆ ಉಮೇಶ್ -ಎಸಿಪಿ, ವಿಜಯನಗರ ಉಪವಿಭಾಗ
ಶಿವಕುಮಾರಯ್ಯ  -  ಎಸಿಪಿ  ಸಿಎ ಆರ್ ಮೈಸೂರು

ಸಿಡಬ್ಲ್ಯೂ  ಪೂವಯ್ಯ  - ಡಿವೈ ಎಸ್ಪಿ , ಕುಶಾಲನಗರ ಉಪ ವಿಭಾಗ

ಬಾಳೇ ಗೌಡ -ಇನ್ಸ್ ಪೆಕ್ಟರ್ , ತುಮಕೂರು  ತಿಲಕ್  ಪಾರ್ಕ್ ಠಾಣೆ

ಕೆ. ಅಜಯ ಕುಮಾರ್ -  ಇನ್ಸ್ ಪೆಕ್ಟರ್ ಪೊಲೀಸ್  ವೈರ್ ಲೆಸ್ ತರಬೇತಿ ಶಾಲೆ  ಬೆಂಗಳೂರು

ಎಸ್  ವಿ ಚಿಕ್ಕರಾಮಸ್ವಾಮಿ- ಪಿಎಸ್ಸೈ . ಸಿಟಿಎಸ್ ಬೆಂಗಳೂರು

ಎಂ. ಎಲ್. ಗೋಪಾಲಕೃಷ್ಣ  - ಪಿಎಸ್ಸೈ  ಸಿಟಿಎಸ್  ಬೆಂಗಳೂರು

ಆರ್ ವೆಂಕಟೇಶ ಮೂರ್ತಿ-  ಎಎಸ್ಸೈ , ಸಿಐಡಿ
ಎನ್   ವಿರೂಪಾಕ್ಷ -ಎಸ್ಸೈ  ಚಿಕ್ಕ ಮಗಳೂರು

ಎಚ್ ಆರ್ ವಿಶ್ವನಾಥ  -ಎಎಸ್ಸೈ  ಕಡೂರು

ಡಿಎಂ ಪಚಾಪುರ  -ಎಆರ್ ಎಸ್ಸೈ  ಐ ಆರ್ ಬಿ ಮುನಿರಾಬಾದ್
ಎಚ್ ವಿ ವಾಸುದೇವ ರಾವ್ -ಹೆಡ್ ಕಾನ್ಸ್ ಟೇಬಲ್  ಗುಪ್ತ ದಳ ಬೆಂಗಳೂರು

ಅಜಂ -ಹೆಡ್ ಕಾನ್ಸ್ ಟೇಬಲ್ ,  ಲೋಕಾಯುಕ್ತ ರಾಯಚೂರು

ಪಿ.ಎ. ಪಳಂಗಪ್ಪ -ಹೆಡ್ ಕಾನ್ಸ್ಟೇಬಲ್  , 5 ನೇ ಬೆಟಾಲಿಯನ್ ಕೆಎಸ್ ಆರ್ ಪಿ ಮೈಸೂರು

ಕೆ. ಆರ್ ಪುರುಷೋತ್ತಮ - ಹೆಡ್ ಕಾನ್ಸ್ ಟೇಬಲ್  7ನೇ ಬೆಟಾಲಿಯನ್  ಕೆಎಸ್ ಆರ್ ಪಿ ಮಂಗಳೂರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com