ಕಾರ್ನಾಡ್ ಹೇಳಿಕೆಯಿಂದ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ಆರೋಪಿಸುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಬಿಜೆಪಿಯವರು ಕಾಮಲೆ ಕಣ್ಣು ಇರುವಂತಹವರು, ಅವರು ರಾಜಕೀಯವಾಗೇ ಎಲ್ಲವನ್ನೂ ನೋಡುತ್ತಾರೆ. ಅವರ ಕನ್ನಡಕಗಳೂ ರಾಜಕೀಯದ ಕನ್ನಡಕಗಳು. ಈ ವಿಷಯದಲ್ಲಿ ಬಿಜೆಪಿಯವರ ಮಾತಿಗೆ ಕಿಮ್ಮತ್ತು ನೀಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.