ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕೆವೈ ನಾರಾಯಣ ಸ್ವಾಮಿ, ಈಟಿವಿ ನ್ಯೂಸ್ ಕನ್ನಡದ ಪ್ರಧಾನ ಸಂಪಾದಕರಾದ ಜಿಎನ್ ಮೋಹನ್, ಚಂದ್ರಶೇಖರ ಆಲೂರು, ಜಯಶ್ರೀ ಕಾಸರವಳ್ಳಿ ಮತ್ತು ಪಲ್ಲವ ವೆಂಕಟೇಶ್ ಅತಿಥಿಗಳಾಗಿ ಭಾಗವಹಿಸಿದ್ದರು. ಯಾಕೆ ಕಾಡುತಿದೆ ಸುಮ್ಮನೆ ನನ್ನನು ಪುಸ್ತಕವನ್ನು ಪಲ್ಲನ ಪ್ರಕಾಶನ ಪ್ರಕಟಿಸಿದೆ.