ಪತ್ನಿ ಪಾರ್ವತಿ ಬರಲಿಲ್ಲ

Updated on

ಮಂಡ್ಯ: ಕಾವೇರಿ ಮಾತೆಗೆ ಬಾಗೀನ ಅರ್ಪಿಸುವ ಶುಭ ಕಾರ್ಯಕ್ರಮಕ್ಕೆ ಪತ್ನಿ ಪಾರ್ವತಿ ಅವರ ಸಮೇತರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಬಹುದು ಎಂಬ ನಿರೀಕ್ಷೆ ಈ ಬಾರಿಯೂ  ಹುಸಿಯಾಯಿತು. ಮುಖ್ಯಮಂತ್ರಿಗಳಾಗಿ ಎರಡನೇ ಬಾರಿಗೆ ಬಾಗಿನ ಅರ್ಪಿಸುತ್ತಿರುವ ಸಿದ್ದರಾಮಯ್ಯ ಅವರು ಪತ್ನಿಯನ್ನು ಕರೆ ತರದೆ ಸಚಿವರು ಮತ್ತು ಶಾಸಕರೊಂದಿಗೆ ಸೇರಿ ಬಾಗಿನ ಸಮರ್ಪಿಸಿದರು. ಸಚಿವರೂ ಕೂಡ ತಮ್ಮ ಪತ್ನಿಯರನ್ನು ಕರೆದುಕೊಂಡು ಬಂದಿರಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com