ರಾಂಪುರ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ (ಎಎಸ್ಪಿ) ಅರುಣ್ ಕುಮಾರ್ ಸಿಂಗ್ "ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿಕೆ ಕುರಿತು ರ್ಯಾಲಿ ಮೇಲ್ವಿಚಾರಣೆ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ಅವರು ಎನ್ಸಿಆರ್ ದಾಖಲೆಗಳನ್ನು ಆಧರಿಸಿ ದೂರು ನೀಡಿದ್ದರು." ಏಂದು ವಿವರಿಸಿದ್ದಾರೆ. ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ಎಮ್ ಕೆ ಗುಪ್ತಾ ಅವರ ಆದೇಶದ ಮೇಲೆ ದಾಖಲಿಸಲಾಗಿದೆ.