ಜಗತ್ತಿನ ದೊಡ್ಡ ಜನತಂತ್ರ ವ್ಯವಸ್ಥೆಗೆ ಲೋಕಸಭೆ ಚುನಾವಣೆ ನಡೆಯುತ್ತಿದೆ. ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರಕಾರ ಚುನಾವಣೆ ಎನ್ನುವುದು ಜನತಂತ್ರ ವ್ಯವಸ್ಥೆಯ ಜಾತರೆ. ಈ ಬಾರಿಯ ಚುನಾವಣೆ ಬಹುತ್ವದ ಬಗೆಗಿನ ಹೋರಾಟ ಹಾಗೂ ನಕಲಿ ರಾಯಭಾರಿಗಳ ನಡುವಿನ ಹೋರಾಟ. ನಕಲಿ ರಾಷ್ಟ್ರೀಯವಾದಿ ಮತ್ತು ಭಾರತದ ನಡುವಿನ ಸಂಘರ್ಷವೇ ಈ ಬಾರಿಯ ಚುನಾವಣೆ” ಎಂದು ಹೇಳಿದರು.