ಅವರಲ್ಲಿ ಹೆಚ್ಚಿನವರು ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡುತ್ತಾರೆ ಇಲ್ಲದೆ ಸ್ಥಳೀಯ ನೆಟ್ ವರ್ಕ್ ಗಳು, ಮೊಬೈಲ್ ನೆಟ್ ವರ್ಕ್ ಗೆ ಸಂಪರ್ಕಿಸಲು ಸಾಧ್ಯವಾಗುವೆಡೆಗಳಲ್ಲಿ ಇವರನ್ನು ನೇಮಿಸಲಾಗುವುದು. ಇದಕ್ಕಾಗಿ ಸಹಾಯಕರನ್ನು ಬೂತ್ ಗಳಲ್ಲಿ ನಿಯೋಜಿಸಲಾಗುವುದು ಜಿಲ್ಲಾ ಪ್ರಧಾನ ಕಛೇರಿಯಿಂದ ಸೂಚನೆ ಪಡೆದ ಬಳಿಕ ಈ ರನ್ನರ್ ಗಳು ಬೂತ್ ಗಳಿಗೆ ತೆರಳಲಿದ್ದಾರೆ.ಹಾಗೂ ಸಂದೇಶವನ್ನು ವೈಯುಕ್ತಿಕವಾಗಿ ತಲುಪಿಸಲಿದ್ದಾರೆ.ಇದಕ್ಕಾಗಿ ಇಂತಹಾ ರನ್ನರ್ ಗಳಿಗೆ ಪೆಟ್ರೋಲ್, ಆಹಾರ ಹಾಗೂ ಕೆಲವಷ್ಟು ಹಣ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಉಪ ಕಮೀಷನರ್ ಹರೀಶ್ ಕುಮಾರ್ ಕೆ.ಹೇಳಿದ್ದಾರೆ.