ಬೆಂಗಳೂರು: ಸಾವಣ್ಣ ಪ್ರಕಾಶನದಿಂದ ಜೀನ್ಸ್ ಟಾಕ್ (ಲೇ: ಅಂಜಲಿ ರಾಮಣ್ಣ) ಮತ್ತು ಆಕಾಶಕ್ಕೆ ಏಣಿ ಹಾಕಿ (ಲೇ: ಆರ್. ಶ್ರೀನಾಗೇಶ್) ಪುಸ್ತಕಗಳು ಡಿ. 20ರಂದು ಶನಿವಾರ ಸಂಜೆ 6 ಗಂಟೆಗೆ ಲೋಕಾರ್ಪಣೆಯಾಗಲಿವೆ.
ಮುಖ್ಯ ಅತಿಥಿಗಳು:
ಶ್ರೀ ದೇವರು ಭಟ್ (ಕಾರ್ಯದರ್ಶಿ, ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘ)
ಶ್ರೀ ವಸುಧೇಂದ್ರ ( ಕನ್ನಡ ಸಾಹಿತಿಗಳು)
ಶ್ರೀಮತಿ ಸಂಧ್ಯಾರಾಣಿ (ಉಪ ಸಂಪಾದಕಿ, ಅವಧಿ ಅಂತರ್ಜಾಲ ಪತ್ರಿಕೆ)
ಸ್ಥಳ: ಶ್ರೀ. ಯು. ಆರ್ ಅನಂತಮೂರ್ತಿ ವೇದಿಕೆ
ಇಲ್ಲಾನ್ ಕನ್ವೆಷನ್ ಸೆಂಟರ್
ಜೆ.ಪಿ ನಗರ 7ನೇ ಫೇಸ್, ಬೆಂಗಳೂರು
Advertisement