ನಾಳೆ 'ಮಸಾಲೆ ದೋಸೆಗೆ ಕೆಂಪುಚಟ್ನಿ' ಪುಸ್ತಕ ಬಿಡುಗಡೆ

ನಾಳೆ ಭಾನುವಾರ (21-12-2014) ಬೆಳಗ್ಗೆ 10.30ಕ್ಕೆ ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ...

ಬೆಂಗಳೂರು: ನಾಳೆ ಭಾನುವಾರ (21-12-2014) ಬೆಳಗ್ಗೆ 10.30ಕ್ಕೆ  ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಮೂರು ಪುಸ್ತಕಗಳು ಲೋಕಾರ್ಪಣೆಯಾಗಲಿದೆ.

ಲೋಕಾರ್ಪಣೆಯಾಗಲಿರುವ ಪುಸ್ತಕಗಳು

ಮಸಾಲೆದೋಸೆಗೆ ಕೆಂಪುಚಟ್ನಿ (ಲೇ: ಜೋಗಿ)
ಅಂಕಣ ಬರಹಗಳು

ಎಲ್ಲಾನೂ ಮಾಡೋದು ಹೊಟ್ಟೆಗಾಗಿ (ಲೇ: ಜೋಗಿ)
ಅನುಭವ  ಕಥನ

ಗಾಳಿಗೆ ಬಿದ್ದ ಚಂದ್ರನ ತುಂಡುಗಳು (ಲೇ: ಎಸ್. ಸುರೇಂದ್ರನಾಥ್)
ಕಾದಂಬರಿ

ನೋಬೆಲ್ ಪ್ರಶಸ್ತಿ ಪುರಸ್ಕೃತ ಜಾನ್ ಸ್ಟೇನ್ ಬೆಕ್ ಅವರ
ದಿ ಮೂನ್ ಈಸ್ ಡೌನ್ ಕಾದಂಬರಿ
ಅನುವಾದ: ಸು. ಕೃಷ್ಣ ನೆಲ್ಲಿ

ಪುಸ್ತಕಗಳ ಬಿಡುಗಡೆ
ಪ್ರಕಾಶ್ ರೈ (ಪ್ರಸಿದ್ಧ ಚಲನಚಿತ್ರ ಕಲಾವಿದರು)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com