ಮತ್ತೆ ನಗರದಲ್ಲಿ `ಮಲೆಗಳಲ್ಲಿ ಮದುಮಗಳು'

ಮಲೆಗಳಲ್ಲಿ ಮದುಮಗಳು' ನಗರದಲ್ಲಿ ಮತ್ತೆ ಅನಾವರಣಗೊಳ್ಳಲಿದ್ದಾಳೆ. ನಗರದ ಜನತೆ ಕಾತರದಿಂದ ಕಾಯುತ್ತಿರುವ ...
ಮಲೆಗಳಲ್ಲಿ ಮದುಮಗಳು ನಾಟಕದ ದೃಶ್ಯ
ಮಲೆಗಳಲ್ಲಿ ಮದುಮಗಳು ನಾಟಕದ ದೃಶ್ಯ
Updated on

ಬೆಂಗಳೂರು: `ಮಲೆಗಳಲ್ಲಿ ಮದುಮಗಳು' ನಗರದಲ್ಲಿ ಮತ್ತೆ ಅನಾವರಣಗೊಳ್ಳಲಿದ್ದಾಳೆ. ನಗರದ ಜನತೆ ಕಾತರದಿಂದ ಕಾಯುತ್ತಿರುವ ನಾಟಕದ ಮೂರನೇ ಆವೃತ್ತಿ
ಮತ್ತೆ ಬೆಂಗಳೂರಿಗೆ ಬರುತ್ತಿದೆ. ರಾಷ್ಟ್ರೀಯ ನಾಟಕ ಶಾಲೆ ವತಿಯಿಂದ ಕುವೆಂಪು ಅವರ ಜನಪ್ರಿಯ ನಾಟಕ `ಮಲೆಗಳಲ್ಲಿ ಮದುಮಗಳು' ಫೆ.16ರಿಂದ ಮಾರ್ಚ್ 21ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ರಾತ್ರಿ 8.30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆಯಲಿದೆ. ವೈ.ಕೆ. ರಂಗಸ್ವಾಮಿ ರಂಗರೂಪ ನೀಡಲಿದ್ದು, ಹಂಸಲೇಖ ಅವರ ಸಂಗೀತ, ಶಶಿಧರ ಅಡಪ ಅವರ ರಂಗವಿನ್ಯಾಸದಲ್ಲಿ, ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ 9 ಗಂಟೆಗಳ ರಂಗ ಪ್ರಯೋಗ  ಮೂಡಿಬರಲಿದೆ. ಟಿಕೆಟ್ ದರ ರು. 200, ವಿದ್ಯಾರ್ಥಿಗಳಿಗೆ ರು. 150. ಕಲಾಗ್ರಾಮದಲ್ಲಿ ಟಿಕೆಟ್ ಲಭ್ಯ. ಇದಲ್ಲದೆ ಬುಕ್ ಮೈಷೋನಲ್ಲೂ ಟಿಕೆಟ್ ಬುಕ್ ಮಾಡಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com