ನಾಳೆ 'ಸಂಸ್ಕೃತ ರಸ ಸಂಧ್ಯಾ'

ಬೆಂಗಳೂರು: ಖ್ಯಾತ ಗಾಯಕಿ ಶ್ರೀಮತಿ ಎಂ ಡಿ ಪಲ್ಲವಿ ಅವರಿಂದ ಶನಿವಾರ, 10-1-2015ರಂದು ಸಂಜೆ ೬.೦೦ ಘಂಟೆಗೆ ಗಿರಿನಗರದ ಸಂಸ್ಕೃತ ಕೇಂದ್ರವಾದ ಅಕ್ಷರಂನಲ್ಲಿ 'ಸಂಸ್ಕೃತ ರಸ ಸಂಧ್ಯಾ' ಕಾರ್ಯಕ್ರಮ ನೆರವೇರಲಿದೆ. ಆಸಕ್ತರು ಭಾಗವಹಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com