ಕಾಮಗಾರಿ ವಿಳಂಬದ ಕುರಿತಾಗಿ ವಸಂತ್ ಅವರನ್ನು ಪ್ರಶ್ನಿಸಿದ ಸಿಎಂ 'ಎನೋ ಇದು.. ಮಾನ ಮಾರ್ಯಾದೆ ಇಲ್ವಾ ಇಂಥಾ ಕೆಲ್ಸ ಮಾಡೋಕೆ. ಇನ್ನು ಒಂದು ತಿಂಗಳ ಒಳಗೆ ಭೂಸ್ವಾಧೀನ ನಡೆಸಬೇಕು, ಇಲ್ಲದಿದ್ದರೆ ಸಂಸ್ಪೆಂಡ್ ಮಾಡಿ ಬಿಡ್ತೇನೆ ಎಂದು ಗದರಿದರು. ಅಲ್ಲದೆ ನಂಜಪ್ಪ ಸಂಬಂಧಿ ಆದ್ರೂ ತೊಂದ್ರೆ ಇಲ್ಲ, ಸಂಸ್ಪೆಂಡ್ ಮಾಡಿ ಬಿಡ್ತಿನಿ ಎಂದು ಎಚ್ಚರಿಸಿದರು.