ಈ ಕುರಿತು ಪ್ರತಿಕ್ರಯಿಸಿದ ನಾಯ್ಕ್, ಮಗನ ಪುಣ್ಯತಿಥಿಗೆ ಮಾಂಗಲ್ಯ ಸರ ಮಾಡಿ ಅದರಿಂದ ಬಂದ ಹಣದಿಂದ ತಿಥಿಕಾರ್ಯ ಮಾಡಿರುವುದನ್ನು ಕಂಡು ಬೇಸರ ತಂದಿತು. ಹಾಗಾಗಿ, ಗೌರಮ್ಮನವರಿಗೆ ನೆರವಾಗಬೇಕು ಎಂದು ನಿರ್ಧರಿಸಿ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದವು. ಅವರ ನೆರವಿಗೆ ಸಾಕಷ್ಟು ಮಂದಿ ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.