ಇನ್ನು ಸಚಿವ ಆಂಜನೇಯ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಯುಪಿಎ ಸರ್ಕಾರ ಅಧಿರಾಗರದಲ್ಲಿ ಇದ್ದಾಗ ಬಡ ವಿದ್ಯಾರ್ಥಿಗಳಿಗೆ ಆರ್ ಟಿಇ ಜಾರಿಗೊಳಿಸಿತ್ತು. ಆದರೆ ಅನೇಕ ಕಡೆ ಅದನ್ನು ಪಾಲಿಸದೆ ಕಾಯ್ದೆ ಉಲ್ಲಂಘಿಸಲಾತ್ತಿದೆ ಎಂದು ದೂರು ಬಂದಿತ್ತು. ಈ ಹಿನ್ನಲೆಯಲ್ಲಿ ನಾವು ಖಾಸಗಿ ಶಾಲೆಗಳನ್ನು ಟೀಕಿಸಿದ್ದೇನೆ ಹೇಳಿದ್ದಾರೆ.