ರಮೇಶ್ ಬೈಕ್ ನಲ್ಲಿ ಹುಲಿಯೂರು ದುರ್ಗದಿಂದ ಸ್ವಗ್ರಾಮ ದೊಡ್ಡ ಕೊಪ್ಪಲಿಗೆ ಬರುತ್ತಿದ್ದಾಗ ಕಂಪಲಾಪುರದ ಬಳಿ ಸೈಕಲ್ ವೊಂದು ಅಡ್ಡಬಂದಿದೆ. ಈ ವೇಳೆ ಸೈಕಲ್ ಗೆ ಬೈಕ್ ಗುದ್ದಿದ್ದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಗುದ್ದಿದ್ದು ರಮೇಶ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.