ಉತ್ತಿಷ್ಠ ಭಾರತದಿಂದ ಲಿವಿಂಗ್ ಧರ್ಮ ಕಾರ್ಯಾಗಾರ ಆಯೋಜನೆ

ಉತ್ತಿಷ್ಠ ಭಾರತ ಸಂಘಟನೆ ಲಿವಿಂಗ್ ಧರ್ಮ ಎಂಬ ಶೀರ್ಷಿಕೆಯಡಿ ಎರಡು ದಿನಗಳ ಕಾರ್ಯಾಗಾರ ಆಯೋಜಿಸಿದ್ದು ಸೆ.24-25 ರಂದು ನಡೆಯಲಿದೆ.
ಉತ್ತಿಷ್ಠ ಭಾರತದಿಂದ ಲಿವಿಂಗ್ ಧರ್ಮ ಕಾರ್ಯಾಗಾರ ಆಯೋಜನೆ
ಉತ್ತಿಷ್ಠ ಭಾರತದಿಂದ ಲಿವಿಂಗ್ ಧರ್ಮ ಕಾರ್ಯಾಗಾರ ಆಯೋಜನೆ
Updated on

ಬೆಂಗಳೂರು: ಉತ್ತಿಷ್ಠ ಭಾರತ ಸಂಘಟನೆ ಲಿವಿಂಗ್ ಧರ್ಮ ಎಂಬ ಶೀರ್ಷಿಕೆಯಡಿ ಎರಡು ದಿನಗಳ ಕಾರ್ಯಾಗಾರ ಆಯೋಜಿಸಿದ್ದು ಸೆ.24-25 ರಂದು ನಡೆಯಲಿದೆ.

ಮಹಾ ಅಕಾಡೆಮಿಯ ಅಧ್ಯಕ್ಷ ಡಾ. ಮನೀಷ್ ಮೋಕ್ಷಗುಂಡಂ, ಲಿವಿಂಗ್ ಧರ್ಮ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಜೀವನ ವಿಧಾನವನ್ನು ಸುಧಾರಿಸುವ ಆಧ್ಯಾತ್ಮ ಹಾಗು ವಿಜ್ಞಾನದ ಮಹತ್ವವನ್ನು ತಿಳಿಸಿಕೊಡಲಿದ್ದಾರೆ. 2 ದಿನಗಳ ಕಾರ್ಯಾಗಾರದಲ್ಲಿ ಧ್ಯಾನ, ಯೋಗ, ಪೌರಾತ್ಯ ಸಮಾಜದ ದೃಷ್ಟಿಕೋನ, ಆಂತರಿಕ ಶೋಧ ಹಾಗು ವ್ಯಕ್ತಿತ್ವ ವಿಕಸನದ ತಂತ್ರಗಳನ್ನೂ ಬೋಧಿಸಲಿದ್ದಾರೆ.

ಕನಕಪುರದಲ್ಲಿರುವ ತಾತಗುಣಿ ಬಳಿ ಇರುವ ಸ್ವಾನಂದ ಆಶ್ರಮದಲ್ಲಿ ಬೆಳಿಗ್ಗೆ 9 ರಿಂದ ಲಿವಿಂಗ್ ಧರ್ಮ ಕಾರ್ಯಾಗಾರ ನಡೆಯಲಿದೆ. ಆಸಕ್ತರು  ದೂ: 9964142207 ನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com