ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ನಾನು ಈ ಪತ್ರ ಬರೆಯುತ್ತಿದ್ದೇನೆ, 2013-14 ಶೈಕ್ಷಣಿಕ ವರ್ಷದಿಂದಲೇ ವಿವಿಯ ಮಾನ್ಯತೆ ರದ್ಧು ಪಡಿಸಿ 2015ರ ಜೂನ್ 16 ರಂದು ಸಾರ್ವಜನಿಕ ನೊಟೀಸ್ ಹೊರಡಿಸಿತ್ತು. ಈ ಸಂಬಂಧ ತಜ್ಞರ ಸಮಿತಿ ರಚಿಸಿದ್ದ ಯುಜಿಸಿ, ಕೆಎಸ್ಒಯು ದೂರಿನ ಬಗ್ಗೆ ಅಧ್ಯಯನ ನಡೆಸುವಂತೆ ಹೇಳಿತ್ತು, ಅದರಂತೆ ಸಮಿತಿ ಅಧ್ಯಯನ ನಡೆಸಿ ತನ್ನ ಶಿಫಾರಸುಗಳನ್ನು ಯುಜಿಸಿಗೆ ವರದಿ ಮಾಡಿತ್ತು.