"ನಾವು ನಿರಂತರವಾಗಿ ದೋಣಿಯಲ್ಲಿದ್ದ ನೀರನ್ನು ಹೊರ ಹಾಕಬೇಕಿತ್ತು. ಆದರೆ ನಾವು ಖಾಲಿ ಮಾಡಿದಂತೆಲ್ಲಾ ಅದರ ದುಪ್ಪಟ್ಟು ವೇಗದಲ್ಲಿ ನೀರು ದೋಣಿಯನ್ನು ಪ್ರವೇಶಿಸುತ್ತಿತ್ತು. ನಾವು ಮಾತ್ರ ಭರವಸೆ ಕಳೆದುಕೊಳ್ಳಲಿಲ್ಲ. ನಾವು ಬದುಕಲು ಎಷ್ಟು ಪ್ರಯತ್ನ ಪಡಬಹುದೋ ಅಷ್ಟು ಪ್ರಯತ್ನ ಪಟ್ಟಿದ್ದೇವೆ. ಅದಕ್ಕಾಗಿ ದುಸ್ಸಾದ್ಯವಾದ ಎಲ್ಲವನ್ನೂ ಮಾಡಿದ್ದೇವೆ, ಇಶಃಟಾಗಿಯೂ ಅಂತಿಮವಾಗಿ ದೇವರಿಗೆ ಮೊರೆಯ್ಟ್ಟಿದ್ದೆವು. ಇದೀಗ ನಾವು ಜೀವಂತವಾಗಿ ಹಿಂತಿರುಗಿದ್ದೇವೆ, ನಾವು ಮತ್ತೆ ನೆಲವನ್ನು ನೋಡಿದೆವು." ಅರುಳ್ ದಾಸ್ ಎನ್ನುವ ಇನ್ನೋರ್ವ ಮೀನುಗಾರರು ವಿವರಿಸಿದರು.