ವನ್ಯಜೀವಿ ಸಂರಕ್ಷಕರಾದ ಎಸ್‌.ಜಯಚಂದ್ರನ್‌ ಸೇರಿ ನಾಲ್ವರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ವೈಲ್ಡ್‌ಲೈಫ್‌ ಪ್ರಶಸ್ತಿ’

ಪ್ರಖ್ಯಾತ ವನ್ಯಜೀವಿ ಸಂರಕ್ಷಕರಾದ ಎಸ್‌.ಜಯಚಂದ್ರನ್‌ ಸೇರಿ ನಾಲ್ವರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ಏಷ್ಯಾ ವೈಲ್ಡ್‌ಲೈಫ್‌ ಪ್ರಶಸ್ತಿ’ಗಳು ಲಭಿಸಿವೆ.
ವನ್ಯಜೀವಿ ಸಂರಕ್ಷಕರಾದ ಎಸ್‌.ಜಯಚಂದ್ರನ್‌ ಸೇರಿ ನಾಲ್ವರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ವೈಲ್ಡ್‌ಲೈಫ್‌ ಪ್ರಶಸ್ತಿ’
ವನ್ಯಜೀವಿ ಸಂರಕ್ಷಕರಾದ ಎಸ್‌.ಜಯಚಂದ್ರನ್‌ ಸೇರಿ ನಾಲ್ವರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ವೈಲ್ಡ್‌ಲೈಫ್‌ ಪ್ರಶಸ್ತಿ’
ಬೆಂಗಳೂರು: ಪ್ರಖ್ಯಾತ ವನ್ಯಜೀವಿ ಸಂರಕ್ಷಕರಾದ ಎಸ್‌.ಜಯಚಂದ್ರನ್‌ ಸೇರಿ ನಾಲ್ವರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ಏಷ್ಯಾ ವೈಲ್ಡ್‌ಲೈಫ್‌ ಪ್ರಶಸ್ತಿ’ಗಳು ಲಭಿಸಿವೆ.
‘ವೈಲ್ಡ್‌ಲೈಫ್‌ ಕನ್ಸರ್‌ವೇಷನ್‌ ಸೊಸೈಟಿ ಇಂಡಿಯಾ (ಡಬ್ಲ್ಯುಸಿಎಸ್‌ಐ)’ ಸಂಘಟನೆಯ  ನಾಲ್ಕು ಮಂದಿ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮಿಳು ನಾಡಿನ ಎಸ್‌.ಜಯಚಂದ್ರನ್‌, ಮುಂಬೈನ ಶಶಾಂಕ್‌ ದಲ್ವಿ  ಅವರುಗಳು ‘ವನ್ಯಜೀವಿ ಸೇವಾ ಪ್ರಶಸ್ತಿ’ ಪಡೆದರೆ ನಿಕಿತ್‌ ಸುರ್ವೆ ಹಾಗೂ ವೈಶಾಲಿ ರಾವತ್‌ ‘ಯುವ ಪರಿಸರವಾದಿ’ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಸ್ಯಾಂಕ್ಚುರಿ ನೇಚರ್‌ ಫೌಂಡೇಷನ್‌ ನ 18ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಮುಂಬೈನಲ್ಲಿ ನಡೆದಿದ್ದು   ಆ ಸಂದರ್ಭ ನಾಲ್ವರು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com