ರಾಜ್ಯದಲ್ಲಿ 36 ಸಾವಿರ ಶಾಲೆಗಳು ಶಿಥಿಲಗೊಂಡಿದ್ದು, ಅವುಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕಾಗಿದೆ. 31 ಸಾವಿರ ಶಾಲೆಗಳನ್ನು ಭಾಗಶಃ ದುರಸ್ತಿ ಮಾಡಬೇಕಾಗಿದೆ. 19 ಸಾವಿರ ಹೊಸ ಕೊಠಡಿಗಳನ್ನು ನಿರ್ಮಿಸುವ ಅಗತ್ಯವಿದ್ದು, ಇದಕ್ಕಾಗಿ 566 ಕೋಟಿ ರುಪಾಯಿ ಅನುದಾನ ಮೀಸಲಿರಿಸಲಾಗಿದೆ ಎಂದು ತನ್ವೀರ್ ಸೇಠ್ ವಿವರಿಸಿದ್ದಾರೆ.