"ಪ್ರಾಣಿಯನ್ನು ಕೊಂದು, ಪ್ರಾದೇಶಿಕ ನಿವಾಸಿಗಳ ಸಹಾಯದಿಂದ ಅದನ್ನು ಸ್ವಚ್ಛಗೊಳಿಸಿ, ಕತ್ತರಿಸಿ, ಭಿನ್ನ ಚೀಲಗಳಲ್ಲಿ ತುಂಬಿಕೊಂಡು ಹೋಗುವುದು ಅವರ ಇರಾದೆಯಾಗಿತ್ತು. ಬೆಂಗಳೂರು ಮತ್ತು ಮೈಸೂರಿನಿಂದ ಬಂದವರಿಗೆ ಹೆಚ್ಚಿನ ಮಾಂಸ ದೊರೆಯುವುದಾಗಿತ್ತು ಮತ್ತು ಸಾಂಬಾರ್ ಮಾಂಸ ಬಹಳ ರುಚಿಕರ ಎಂದು ಪರಿಗಣಿಸಲಾಗುತ್ತದೆ" ಎನ್ನುತ್ತವೆ ಮೂಲಗಳು.