ಸಿಂಧನೂರು ನಗರ ಪಾಲಿಕೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ನಸ್ರೀನ್, ರಂಜಾನ್ ತಿಂಗಳಾಗಿರುವುದರಿಂದ ಈಗ ಉಪವಾಸದಲ್ಲಿದ್ದಾರೆ. ರಂಜಾನ್ ಆಗಿದ್ದರಿಂದ ಅಂದು ಬೆಳಗ್ಗೆ ಕೆಲಸಕ್ಕೆ ಬರುವುದು ತಡವಾಗಿತ್ತು. ಮೊನ್ನೆ ಶನಿವಾರ ಸರ್ಕಾರಿ ರಜೆ ಇತ್ತಾದರೂ ಶರಣಪ್ಪ ಮತ್ತು ನಸ್ರೀನ್ ಹೆಚ್ಚಿನ ಕೆಲಸ ಮುಗಿಸಿ ಹೋಗಲೆಂದು ಕಚೇರಿಗೆ ಬಂದಿದ್ದರು.