ಮುದಹಳ್ಳಿ ಅರಣ್ಯದ ಆನೆ ಕಾರಿಡಾರ್ ವಿಸ್ತರಿಸಲು ಚಾಮರಾಜನಗರ-ತಲಾಮಲೈಭಾಗದಲ್ಲಿ ಜಮೀನು ಖರೀದಿಸಲು ನಿರ್ಧರಿಸಲಾಗಿದೆ. ಆನೆಗಳ ಓಡಾಟಕ್ಕಾಗಿ ಸುಮಾರು 1.5 ಕಿಮೀ ಕಾರಿಡಾರ್ ನಲ್ಲಿ 200-300 ಮಾಟರ್ ಅಗಲೀಕರಣ ಮಾಡಬೇಕಾಗಿದ್ದು, ಭೂ ಸ್ವಾಧೀನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕಾರಿಡಾರ್ ನಿಂದಾಗಿ ಸುಮಾರು 2000 ಆನೆಗಳಿಗೆ ವಾಸಸ್ಥಾನ ಕಲ್ಪಿಸಬಹುದಾಗಿದೆ.