ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವರಾಜ, ರಾಘವೇಂದ್ರ, ಸಂತೋಷ ಮತ್ತು ರಾಘು ಎಂಬುವರನ್ನು ಬಂಧಿಸಿದರು, ಅವರ ಕುಟುಂಬದ ಸದಸ್ಯಸರು ಪದೇ ಪದೇ ನಮ್ಮ ಮನೆಗೆ ಬಂದು ರಾಜಿಯಾಗುವಂತೆ ಕೇಳಿಕೊಂಡರು. ಆದರೆ ಬದಲಾದ ಕಾಲಘಟ್ಟದಲ್ಲಿ ನಾನು ಬಲವಂತವಾಗಿ ಮನೆ ಬಿಟ್ಟು ಬರುವಂತಾಯಿತು. ಸಹೋದರಿಯರ ಮದುವೆಗೆ ಕಷ್ಟವಾಗುತ್ತದೆಂದು ನಾನು ಊರನ್ನು ತೊರೆದು ಬೆಂಗಳೂರು ಸೇರಿದೆ,