ಹೆಬ್ಬಾವಿನ ಜೊತೆ ಹೋರಾಡಿ, ಶೌರ್ಯ ಪ್ರಶಸ್ತಿ ಗಿಟ್ಟಿಸಿಕೊಂಡ ಬಾಲಕ

ಭಯಂಕರ ವಿಷಯಕಾರಿ ಹಾವುಗಳನ್ನು ನಿಭಾಯಿಸುವುದು ಮಕ್ಕಳಾಟವಲ್ಲ...
ವೈಶಾಕ್, ನಿತಿನ್
ವೈಶಾಕ್, ನಿತಿನ್
Updated on
ಮಂಗಳೂರು: ಭಯಂಕರ ವಿಷಯಕಾರಿ ಹಾವುಗಳನ್ನು ನಿಭಾಯಿಸುವುದು ಮಕ್ಕಳಾಟವಲ್ಲ. ಆದರೆ 12 ವರ್ಷದ ವೈಶಾಕ್ ಗೆ ಇದು ದೊಡ್ಡ ವಿಷಯವೇ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡೂರು ಗ್ರಾಮದ ವೈಶಾಕ್ ತನ್ನನ್ನು ನುಂಗಲು ಬಂದ ಹೆಬ್ಬಾವು ವಿರುದ್ಧ ಹೋರಾಡಿದ್ದು ಮಾತ್ರವಲ್ಲದೆ ತನ್ನ ಹಿರಿಯ ಸೋದರ ಸಂಬಂಧಿಯನ್ನು ಅಪಾಯದಿಂದ ಪಾರು ಮಾಡಿದ್ದಾರೆ. ವೈಶಾಕ್ ಗೆ ಇಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಶೌರ್ಯ ಪ್ರಶಸ್ತಿ ನೀಡಲಾಗುತ್ತದೆ. 
ಇವನ ಜೊತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೌಕ್ರಾಡಿ ಗ್ರಾಮದ ನಿತಿನ್ ಕೆ.ಆರ್ ಕೂಡ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈತ ಹಾವು ಕಚ್ಚಿದ ತನ್ನ ಸೋದರಿಯನ್ನು ಮತ್ತು ಇತರ ಐವರನ್ನು ಕಾಪಾಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com