ಎಂಎಸ್ ರಾಮಯ್ಯ ಸಂಸ್ಥೆಯ ವಿದ್ಯಾರ್ಥಿಗಳೊಡನೆ ಸಂವಾದ್ಸ ಅನಡೆಸುತ್ತಾ, "ತಂತ್ರಜ್ಞಾನವು ಈ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಆಗುತ್ತಿದೆ. ಮಾನವೀಯ ಮೌಲ್ಯಗಳು ಸಹ ಇದೇ ರೀತಿ ಬೆಳವಣಿಗೆಯಾಗಬೇಕು. ತಂತ್ರಜ್ಞಾನ ಅಭಿವೃದ್ಧಿ ಮೊಬೈಲ್ ಸಂಪರ್ಕವನ್ನು ಸುಧಾರಿಸಬಹುದು, ಆದರೆ ಇದು ಸಮಾಜವನ್ನು ಬದಲಿಸುವುದಿಲ್ಲ. ಕೇವಲ ಮಾನವೀಯ ಮೌಲ್ಯಗಳು ಸಮಾಜವನ್ನು ಬದಲಾಯಿಸಬಹುದು. " ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಪಠ್ಯಗಳ ಮೇಲೆ ಗಮನಹರಿಸದೆ. ಒಟ್ಟಾರೆ ಅಭಿವೃದ್ಧಿಯತ್ತ ಅವರು ಗಮನಹರಿಸಬೇಕು ಎಂದು ಅವರು ತಿಳಿಸಿದರು.