ಇದಾದ ನಂತರ ಅವರು ಸಹ ಕೊಲ್ಲೂರಿಗೆ ಪ್ರಯಾಣ ಬೆಳೆಸಿ ಅಲ್ಲಿ ಮೂಕಾಂಬಿಕೆಯ ದರ್ಶನ ಪಡೆದರು. "ದೇವರು ಬಯಸದೆ ಯಾರೂ ದೇವಾಲಯಕ್ಕೆ ತೆರಳಲು ಸಾದ್ಯವಿಲ್ಲ. ನಾನು ಕೊಲ್ಲೂರಿಗೆ ಬರಬೇಕೆಂದು ಹಲವಾರು ಬಾರಿ ಪ್ರಯತ್ನಿಸಿದರೂ ಇದುವರೆಗೂ ಕೈಗೂಡಿರಲಿಲ್ಲ. ಆದರೆ ಇದೀಗ ತಾಯಿಯ ದರ್ಶನ ಪಡೆದು ಕೃತಾರ್ಥಳಾದೆ" ರಾಜೆ ಹೇಳಿದ್ದಾರೆ.