"ನಾವು, ದಲಿತರೆಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವ ಒಡಕಿಲ್ಲ." ತುಮಕೂರು ಜಿಲ್ಲೆ ಕುಣಿಗಲ್ ದಲಿತ ಮುಖಂಡ ನಗುತಾ ರಂಗನಾಥ್ ಎನ್ನುವವರು ಹೀಗೆ ರಕ್ತದಲ್ಲಿ ರಾಹುಲ್ ಅವರಿಗೆ ಪತ್ರ ಬರೆದಿದ್ದಾರೆ. ಕುಣಿಗಲ್ ನ ಡಿಕೆ ಸಹೋದರರು ದಲಿತರನ್ನು ಕಡೆಗಣಿಸಿದ್ದಾರೆ ಎನ್ನುವ ಆರೋಪಕ್ಕೆ ಉತ್ತರಿಸಿರುವ ಇವರು "ದಲಿತರೆಲ್ಲಾ ಒಂದಾಗಿದ್ದೇವೆ, ಡಿಕೆ ಸಹೋದದರು ನಮ್ಮನ್ನು ಕಡೆಗಣಿಸಿಲ್ಲ. ನಾವು ನಮ್ಮ ರಕ್ತದಲ್ಲಿ ಬರೆದು ನಿಮಗೆ ಕಳಿಸುತ್ತಿದ್ದೇವೆ. ಎಂದು ವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.