ಹುಬ್ಬಳ್ಳಿ ಧಾರವಾಡ ಕಮಿಷನರ್ ಸಿದ್ದಲಿಂಗಯ್ಯ ಹಿರೇಮಠ್, ಬೀದಿ ನಾಯಿಗಳ ನಿರ್ನಾಮವು ಇದಕ್ಕೆ ಸೂಕ್ತಕ್ರಮವಾಗಿರುವುದಿಲ್ಲ ಎಂದಿದ್ದಾರೆ. ನಾವು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಕೊಡಿಸಿ ಅವುಗಳನ್ನು ನಪುಂಸಕವಾಗುವಂತೆ ಮಾಡಬಹುದು. ರಸ್ತೆ ಮೇಲೆ ಕಸ ಹಾಕದೆಯೆ ನಾಗರಿಕರು ಸಹ ನಮಗೆ ಸಹಕರಿಸಬೇಕಿದೆ" ಅವರು ಹೇಳಿದ್ದಾರೆ