ಬಾಲ ಮಂದಿರದ ಒಳಗೆ ಹೋದ ಬಾಲಕಿ, ತಾನು ಅನಾಥೆಯಾಗಿದ್ದು, ಇಲ್ಲಿ ಉಳಿಯಲು ಅವಕಾಶ ನೀಡವಂತೆ ಕೇಳಿಕೊಂಡಿದ್ದಾಳೆ. ಆದರೆ ಬಾಲಕಿಯ ಸ್ಥಿತಿ ನೋಡಿ ಅನುಮಾನಗೊಂಡ ಬಾಲ ಮಂದಿರದ ಸಿಬ್ಬಂದಿ ಆಕೆಯನ್ನು ವಿಚಾರಿಸಿದ್ದಾರೆ. ಈ ವೇಳೆ ನಡೆದ ಘಟನೆಯನ್ನು ಬಾಲಕಿ ಸಿಬ್ಬಂದಿಗೆ ವಿವರಿಸಿದ ನಂತರ ಅವರು ಹಳೆಹುಬ್ಬಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.