ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ರಘು ಆಚಾರ್, ಅಲ್ಲಂ ವೀರಭದ್ರಪ್ಪ,ಎನ್ ಎಸ್ ಬೋಸರಾಜು, ಎಸ್ ರವಿ, ಎಂ,ಡಿ ಲಕ್ಷ್ಮಿ ನಾರಾಯಣ, ಹಾಗೂ ಜೆಡಿಎಸ್ ನ ಸಿ.ಆರ್ ಮನೋಹರ್ ಮತ್ತು ಅಪ್ಪಾಜಿ ಗೌಡ ಸುಳ್ಳು ವಿಳಾಸ ನೀಡಿ ಭತ್ಯೆ ಮತ್ತು ಸೌಲಭ್ಯ ಪಡೆದು ಅನರ್ಹತೆ ಗೊಳ್ಳುವ ಆತಂಕದಲ್ಲಿರುವ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.