ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮರಣದ ನಂತರ ಮೂರನೇ ವರ್ಷ ಯದುವೀರ್ ಕೃಷ್ನದತ್ತ ಚಾಮರಾಜ ಒಡೆಯರ್ ನವರಾತಿ ಉತ್ಸವದ ನಿಮಿತ್ತ ಸಿಂಹಾಸನವನ್ನು ಏರುತ್ತಿದ್ದಾರೆ. ದೊಡ್ದಾಲಪುರ, ತುಮಕುರು ಮತ್ತು ರಾಜ್ಯದ ಉಳಿದೆಡೆಯ ಪ್ರವಾಸಿಗರು ಅರಮನೆ ಖಾಸಗಿ ದರ್ಬಾರ್ ನಲ್ಲಿ ಚಿನ್ನದ ಸಿಂಹಾಸನವನ್ನು ನೋಡುವ ಅವಕಾಶವನ್ನು ಒದಗಿಸುವಂತೆ ಅರಮನೆ ಆದಳಿತವನ್ನು ಒತ್ತಾಯಿಸಿದ್ದರು.