ಆಗಸ್ಟ್11 ಮತ್ತು 12 ರಂದು ಕೆ.ಆರ್ ನಗರದಲ್ಲಿರುವ ಚುಂಚನಕಟ್ಟೆ ಫಾಲ್ಸ್ ನಲ್ಲಿ ಜಲಪಾತೋತ್ಸವ ನಡೆಯಲಿದೆ, ಸ್ಥಳೀಯ ಜಾನಪಕ ಕಲಾವಿದರು ಹಾಗಬ ಸಿನಿಮಾ ಕಲಾವಿದರು ಪ್ರೇಕ್ಷಕರ ಮನರಂಜಿಸಲಿದ್ದಾರೆ, ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಅವರ ತವರು ಕ್ಷೇತ್ರವಾದ ಕೆ.ಆರ್ ನಗರದಲ್ಲಿ ಇದಕ್ಕಾಗಿ ಎಲ್ಲ ವ್ಯವಸ್ಥೆ ನಡೆಯುತ್ತಿದೆ.