ಬಾರ್ ನಲ್ಲಿ ಬಿಲ್ ಕೊಡಲು ಕ್ಯಾಶ್ ಕೌಂಟರ್ ಬಳಿ ಚಂಡೂರ್ ನಿಂತಿದ್ದ ವೇಳೆ ನಯಾಜ್ ಸೇರಿ ನಾಲ್ವರ ಗ್ಯಾಂಗ್ ಆಗಮಿಸಿದೆ. ತಮಗೆ ಬಾರ್ ಒಳಗೆ ಹೋಗಲು ದಾರಿ ಬಿಡುವಂತೆ ಚಂಡೂರ್ ಗೆ ಕೇಳಿದಾಗ ಅವರು ಸ್ವಲ್ಪ ಕಾಲ ಕಾಯಲು ಹೇಳಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಗ್ಯಾಂಗ್ ಆತನೊಂದಿಗೆ ಜಗಳವಾಡಿದೆ. ನಯಾಜ್ ಹಾಗೂ ರಿಯಾಜ್ ಅವರಿಗೆ ಚಾಕ್ಲುವಿನಿಮ್ದ್ ಅಹಲ್ಲೆ ನಡೆಸಿದೆ.