ಬರಪೀಡಿತ ಎಂದು ಘೋಷಿಸುವ ಮುನ್ನ ತಾಲ್ಲೂಕುಗಳ ಹೆಸರುಗಳನ್ನು ಕ್ಯಾಬಿನೆಟ್ ಉಪಸಮಿತಿಯಲ್ಲಿ ಸಲ್ಲಿಸಲಾಗುತ್ತದೆ. ಇದುವರೆಗೆ ರಾಜ್ಯದ 86 ಬರ ಪಿಡಿತ ತಾಲೂಕುಗಲ ಕುಡಿಯುವ ನೀರಿನ ಸೌಲಭ್ಯಕ್ಕಾಗಿ 43 ಕೋಟಿ ರು. ಹಾಗೂ ಪಶುಗಳಿಗೆ ಮೇವು, ನೀರಿನ ಪೂರೈಕೆಗಾಗಿ ಪಶುಸಂಗೋಪನೆ ಇಲಾಖೆಗೆ 15 ಕೋಟಿ ರು. ಅನುದಾನ ಬಿಡುಗಡೆಯಾಗಿದೆ.