ಶ್ರವಣಬೆಳಗೊಳಕ್ಕೆ ಪಾರಿವಾಳಗಳನ್ನು ಕರೆತಂದು ವಾಪಸ್ ಚೆನ್ನೈ ಕಚೇರಿಗೆ ಹಾರಾಟ ಮಾಡುವಂತೆ ತರಬೇತಿ ನೀಡಿದ್ದರು, ಪಾರಿವಾಳಗಳ ಕಾಲಿಗೆ ಕಾರ್ಯಕ್ರಮದ ವರದಿಯನ್ನು ಕಟ್ಟಿ ಕಳುಹಿಸಲಾಗುತ್ತಿತ್ತು. ಇದ್ನ್ನು ಪಡೆದುಕೊಂಡ ಪತ್ರಿಕಾ ಕಚೇರಿ ಅಂದು ಸಂಜೆಯೇ ಪತ್ರಿಕೆಯಲ್ಲಿ ಮಹಾಮಸ್ತಕಾಭಿಷೇಕದ ವರದಿಯನ್ನು ಪ್ರಕಟಿಸುತ್ತಿತ್ತು.