"ಕರ್ನಾಟಕವು ಸಿದ್ದರಾಮಯ್ಯನವರಂತಹಾ ಕೆಟ್ಟ ಮುಖ್ಯಮಂತ್ರಿಗಳನ್ನು ಕಂಡಿರಲಿಲ್ಲ. ಕಾಂಗ್ರೆಸ್ ಭಯೋತ್ಪಾದಕರಿಗೆ ಪ್ರಚೋದನೆ, ಸಹಕಾರ ನೀಡುತ್ತಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿಯಂತಹಾ ಮಾಜಿ ಪ್ರಧಾನಿಗಳೇ ಆರ್ ಎಸ್ ಎಸ್ ನ್ನು ಮುಟ್ಟಿಲ್ಲ ಅಂತಹುದರಲ್ಲಿ ಸಿದ್ದರಾಮಯ್ಯ ಅದಾವ ಆಧಾರದಲ್ಲಿ ಆರ್ ಎಸ್ ಎಸ್, ಭಜರಂಗದಳದವರು ಉಗ್ರಗಾಮಿಗಳೆಂದು ಹೇಳಿದ್ದಾರೆ?" ಯೋಗ ರಮೇಶ್ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.