ಜನಪ್ರತಿನಿಧಿಗಳ ಸಮೂಹವು ಸ್ಥಳೀಯ ಕಲ್ಯಾಣ ಸಂಘಟನೆ (ಆರ್ ಡಬ್ಲ್ಯು ಎ) ನ ಸದಸ್ಯರು, 18-25 ವರ್ಷ ವಯೋಮಾನದ ಯುವಕರು,ಕಾರ್ಪೋರೇಟರ್ ಗಳಿಂದ ಉತ್ತ್ಮ ಬಜೆಟ್ ಗಾಗಿನ ಖೆಗಳನ್ನು ಪಡೆಯಲಾಗುತ್ತದೆ ಎಂದು ಬಿಬಿಎಂಪಿ ಮೇಯರ್ ಸಂಪತ್ ರಾಜ್ ಹೇಳಿದ್ದಾರೆ. "ನಾವು ನಾನಾ ವಿಧಾನಗಳಿಂದ ಬಿಬಿಎಂಪಿ ಆದಾಯವನ್ನು ಹೆಚ್ಚಿಸಲು ಯೋಜಿಸುತ್ತಿದ್ದೇವೆ. ನಾನು ಶಾಲೆಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ವಿದ್ಯಾರ್ಥಿಗಳಿಂದ ಸಲಹೆಗಳನ್ನು ಪಡೆದಿದ್ದೇನೆ, ಜತೆಗೆ ಅವರಿಗೆ ತಮ್ಮ ಸಲಹೆಗಳನ್ನು ಕಳಿಸಲು ನಾನು ಮನವಿ ಮಾಡಿದ್ದೇನೆ."