ವಿ.ವಾಸು ಕೇಶನ್ ಅವರು ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಅಕ್ಷಯ್ ಭೋಸ್ಲೆ ಸಂಗೀತ ನೀಡಿದ್ದರೆ, ಮಂಜು ನಾರಾಯಣ್ ಬೆಳಕು, ಪ್ರಸಾದನ, ರಾಮಕೃಷ್ಣ ಬೆಳತ್ತೂರು ನಿರ್ವಹಣೆ ಮತ್ತು ವಸ್ತ್ರಾಲಂಕಾರ ಶಾಂತಿ ಎಂ ವಿ ರಾವ್ ಮತ್ತು ತಂಡದವರು ಮಾಡಿದ್ದಾರೆ. ನಾಟಕದ ಕುರಿತು ಹೆಚ್ಚಿನ ಮಾಹಿತಿಗಾಗಿ ವಿ.ವಾಸು ಕೇಶನ್ :+91 99002 21232 ನ್ನು ಸಂಪರ್ಕಿಸಬಹುದಾಗಿದೆ.