ತಮಿಳುನಾಡಿನ ವೇಲೂರು ಜಿಲ್ಲೆಯ ಜಿಲ್ಬಿಕರ ಅಲಿ, ಮೊಹಮದ್ ಮುಜಾಹಿದ್, ಮುಸ್ತಾಕಿನ್, ಇಸ್ತಿಯಾಖ್ ಹಾಗೂ ನೂರು ಮಹಮದ್ ಎನ್ನುವವರು ಬಂಧಿತರಾಗಿದ್ದು ಕಳೆದ ಹಲವು ತಿಂಗಳಿನಿಂದ ಆಗ್ನೇಯ ಭಾಗದಲ್ಲಿ ವಾಹನ ಕಳವು ಪ್ರಕರಣ ನಡೆಯುತ್ತಿದ್ದು ಆರೋಪಿಗಳ ಪತ್ತೆಗೆ ವ್ಯಾಪಕ ಹುಡುಕಾಟ ನಡೆದಿತ್ತು ಎಂದು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೋಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.