1799ರಲ್ಲಿ ಕರ್ನಲ್ ಆರ್ಥೂರ್ ವೆಲ್ಲೆಸ್ಲಿ ಸತ್ಯಗಾಲ ಸಮೀಪ ಈ ಸೇತುವೆ ನಿರ್ಮಿಸಿದ್ದ, ಆದರೆ ತುಂಬಾ ಹಳೇಯದಾದ ಕಾರಣ ಸೇತುವೆ ಇದಾಗಿದ್ದು ಶಿಥಿಲಗೊಂಡಿತ್ತು. ಮಾಜಿ ಸಚಿವ ಎಚ್.ಎಸ್ ಮಹಾದೇವ್ ಪ್ರಸಾದ್ ಜಲಪಾತೋತ್ಸವ ಆರಂಭಿಸಿದ್ದರು, ಈ ವೇಳೆ ಐತಿಹಾಸಿಕ ಸೇತುವೆಯನ್ನು ಪುನರ್ ಸ್ಥಾಪಿಸಬೇಕು ಎಂದು ಈ ಹಿಂದೆ ವಿದ್ಯಾವಂತ ನಾಗರಿಕರು ಆಗ್ರಹಿಸಿದ್ದರು.ಆದರೆ ಅದು ನೇರವೇರಲಿಲ್ಲ.