ವಿಮಲಾಬಾಯಿಯವರ ಪತಿ ಜೆ.ಎಸ್. ದೇಶಮುಖ್ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು ಮಾತ್ರವಲ್ಲದೆ ಮುದ್ದೇಬಿಹಾಳ ಕ್ಷೇತ್ರದಿಂದ ಜನತಾ ಪಾರ್ಟಿಯಿಂದ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದರು. ಉಳುವವನೇ ಭೂ ಒಡೆಯ ನಿತಿ ಜಾರಿಗೆ ಬಂದ ಬಳಿಕ ದೇಶಮುಖ್ ಕುಟುಂಬ ತಾವು ಸಾವಿರಾರು ಎಕರೆ ಭೂಮಿಯನ್ನು ದಾನ ನೀಡಿ ಉದಾರತೆ ಮೆರೆದಿದ್ದನ್ನು ನಾವಿಲ್ಲಿ ಸ್ಮರಿಸಬಹುದು,.