ಸರ್ಕಾರದ ಬೆಂಬಲವಿಲ್ಲದೆ ಸಾರಿಗೆ ಇಲಾಖೆ ಈ ಯೋಜನೆ ಜಾರಿಗೊಳಿಸುವುದು ಅಸಾಧ್ಯ. ಇದರಿಂದಾಗುವ ನಷ್ಟ ಭರಿಸಲು ಸಾರಿಗೆ ಇಲಾಖೆ ಕೈನಲ್ಲಿ ಸಾಧ್ಯವಾಗದು ಎಂದು ರಾಜ್ಯ ಸಾರಿಗೆ ವಿಭಾಗದ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜು ಹೇಳಿದ್ದಾರೆ." ಇದು ಹಿಂದಿನ ಸರ್ಕಾರ ಘೋಷಿಸಿದ ಒಂದು ಯೋಜನೆ ಮತ್ತು ಹೊಸ ಸರ್ಕಾರ ಆ ಯೋಜನೆಯನ್ನು ಮುಂದುವರಿಸುವುದೆ ಎನ್ನುವುದು ಹೇಳಲು ಸಾಧ್ಯವಿಲ್ಲ, ಹಾಗಾಗಿ ಉಚಿತ ಬಸ್ ಪಾಸ್ ವಿತರಣೆ ಅಸಾಧ್ಯ" ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.