"ಕುಮಾರಸ್ವಾಮಿ ನೀಡಿದ ಯಾವ ಭರವಸೆಯೂ ಈಡೇರಿಲ್ಲ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ ಸಾಲ ಮನ್ನಾ ಸಹಿತ ಇದುವರೆಗೆ ಜಿಲ್ಲಾಡಳಿತ, ಬ್ಯಾಂಕುಗಳಿಗೆ ತಲುಪಿಲ್ಲ. ಇದು ಸಮ್ಮಿಶ್ರ ಸರ್ಕಾರ, ಇಲ್ಲಿ ಇಬ್ಬರೂ ಒಬ್ಬರತ್ತ ಇನ್ನೊಬ್ಬರು ಬೆರಳು ತೋರಿಸಿಕೊಂಡೇ ಕಾಲ ಕಳೆಯುತ್ತಾರೆ." ಬೀದರ್ ನ ರೈತ ಶಾಂತಮ್ಮ ಮುಲಾಯ್ ಹೇಳಿದ್ದಾರೆ.