ನಾನು ಪುಣೆಯಿಂದ ವಾಪಸಾಗುವ ವೇಳೆ ನನ್ನನ್ನು ಬೆಳಗಾವಿಯಲ್ಲಿ ಬಂಧಿಸಲಾಗಿತ್ತು, ಒಂದು ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಮಂಗಳೂರಿನಲ್ಲಿ ಏನಾದರೂ ಈ ರೀತಿ ಮಾಡಿದ್ದರೇ, ಪೊಲೀಸರು ಯಡಿಯೂರಪ್ಪ ಅಥವಾ ಪರಮೇಶ್ವರ್ ಅವರನ್ನು ಬಂಧಿಸುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ, ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಹೂಡಿದ ತಂತ್ರ ಇದು ಎಂದು ದೂರಿದ್ದಾರೆ, ಇದು ಕ್ಷಮಿಸಲಾಗದ ಅಪರಾಧ ಎಂದಿದ್ದಾರೆ.