ವರದಿಗಳ ಪ್ರಕಾರ ಆರೋಪಿಗಳು ವಾರ್ಡ್ ನಲ್ಲಿ ಅಸ್ತಿತ್ವದಲ್ಲಿರುವ ದೇವಾಲಯಗಳನ್ನೇ ಸಮುದಾಯ ಭವನಗಳೆಂದು ತೋರಿಸಿದ್ದಾರೆ. ಹಗರಣ ನಡೆಸಿದ ಆರೋಪಿಗಳನ್ನು ಕಾರ್ಪೋರೇಟರ್ ಪುರುಷೋತ್ತಮ್ (ವಾರ್ಡ್ ನಂ 7) ಮತ್ತು ಮಾಜಿ ಕಾರ್ಪೊರೇಟರ್ ಪ್ರಭುಮೂರ್ತಿ (ವಾರ್ಡ್ ನಂ 9), ಸಹಾಯಕ ಕಮಿಷನರ್ ಎಚ್.ಕೆ. ದೇವರಾಜು ಮತ್ತು ಸಹಾಯಕ ಎಕ್ಸಿಕ್ಯುಟಿವ್ ಇಂಜಿನಿಯರ್ ನಾರಾಯಣಪ್ರಸಾದ್.ಎಂದು ಗುರುತಿಸಲಾಗಿದೆ.