ತಾವು ದೇಶದಲ್ಲಿಲ್ಲದ ಸಮಯವನ್ನು ದುರುಪಯೋಗ ಪಡಿಸಿಕೊಂಡು, ದಕ್ಷಿಣ ಬೆಂಗಳೂರಿನಲ್ಲಿರುವ ತಮ್ಮ ಆಸ್ತಿಯನ್ನು ಬಲವಂತವಾಗಿ ಸ್ವಾಧೀನಕ್ಕೆ ಪಡೆಯಲು ಶೋಭಾ ಯತ್ನಿಸಿದ್ದರು, ಮೊಕದ್ದಮೆಗೆ ತ್ವರಿತ ತಡೆಯಾಜ್ಞೆ ನೀಡಬೇಕೆಂದು ವಿಚರಾಣಾಧೀನ ನ್ಯಾಯಾಲಯಕ್ಕೆ ರೇಣುಕಾ ಶೇಷಾದ್ರಿ ಎಂಬುವರು ಮನವಿ ಮಾಡಿದ್ದರು,. ಆದರೆ ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತ್ತು ಹೀಗಾಗಿ ರೇಣುಕಾ ಹೈಕೋರ್ಟ್ ಮೆಟ್ಟಿಲೇರಿದ್ದರು.