ಜನರ ಈ ಪ್ರತಿಕ್ರಿಯೆಯಿಂದ ನಾನು ಅವರಿಂಡ ದೂರವಾಗಬಯಸಿದ್ದೆ.ಉಪವಾಸ ಮುಗಿಸುವವರೆಗೆ ನಾನು ಅವರ ಪಾಲಿನ ದೇವತೆ, ಮಗಳು, ಸೋದರಿಯಾಗಿದ್ದೆ. ಆದರೆ ಉಪವಾಸ ಅಂತ್ಯಗೊಳಿಸಿದ ಬಳಿಕ ನಾನು ನೀಚಳು, ಸ್ವಾರ್ಥಿ, ಪಲಾಯನಾವಾದಿ ಎನ್ನುವುದಾಗಿ ಬಿಂಬಿಸಲ್ಪಟ್ಟೆನು. ಹೀಗಾಗಿ ನಾನು ನನ್ನ ಹೋರಾಟವನ್ನು ಪರ್ಯಾಯ ರೀತಿಯಲ್ಲಿ ಮುಂದುವರಿಸಲು ಬಯಸುತ್ತೇನೆ. ನಾನು ನನ್ನ ಜನ, ಸಂಬಂಧಿಗಳೊಡನೆ ಸೇರಲು ಇಚ್ಚಿಸಲಾರೆ.