ಮನಗೂಳಿಯ ಹೊರವಲಯದ ಶೆಡ್ವೊಂದರಲ್ಲಿ ವಿವಿ ಪ್ಯಾಟ್ಗಳು ಸಿಕ್ಕ ಪ್ರಕರಣ ಸಂಬಂಧ ಪ್ರತಿಕ್ರಿಒಯೆ ನಿಡಿದ ಆಯುಕ್ತರು ಮನಗೂಳಿ ಬಳಿಯ ಕಾರ್ಮಿಕರ ಜೋಪಡಿಯಲ್ಲಿ ದೊರೆತ ಯಂತ್ರಗಳಿಗೆ, ಆಯೋಗದ ಯಂತ್ರಗಳಿಗೆ ಯಾವ ಹೋಲಿಕೆಗಳಿಲ್ಲ. ವಿವಿಪ್ಯಾಟ್ ನಲ್ಲಿ ಯಾವುದೇ ಎಲೆಕ್ಟ್ರಾನಿಕ್ ಯಂತ್ರಗಳಿರಲಿಲ್ಲ. ಅವು ಚುನಾವಣೆಗೆ ಬಳಕೆಗೊಂಡ ವಿವಿಪ್ಯಾಟ್ ಆಗಿರಲಿಲ್ಲ.ಅದಾಗ್ಯೂ ಈ ಖಾಲಿ ಪೆಟ್ಟಿಗೆಗಳನ್ನು ರಸ್ತೆ ಬದಿಯಲ್ಲಿ ಎಸೆದವರಾರು ಎನ್ನುವ ಕುರಿತಂತೆ ತನಿಖೆ ಕೈಗೊಳ್ಳುತ್ತೇವೆ ಎಂದರು.